Webdunia - Bharat's app for daily news and videos

Install App

ದೇವರ ಹಚ್ಚೆ ಇರುವ ಉಂಗುರ ಧರಿಸಿ ಈ ರೀತಿ ಮಾಡಿದ್ರೆ ದರಿದ್ರ ಸುತ್ತಿಕೊಳ್ಳುತ್ತದೆಯಂತೆ

Webdunia
ಗುರುವಾರ, 4 ಜುಲೈ 2019 (09:12 IST)
ಬೆಂಗಳೂರು : ಜೀವನದಲ್ಲಿ ಒಳ್ಳೆದಾಗಲಿ, ದೇವರ ಅನುಗ್ರಹ ದೊರಕಲಿ ಎಂದು ದೇವರ ಹಚ್ಚೆ ಇರುವಂತಹ ಉಂಗುರಗಳನ್ನು ಕೈಗೆ ಧರಿಸುತ್ತಾರೆ. ಆದರೆ ಈ ಉಂಗುರ ಧರಿಸಿದವರೂ ಕಡ್ಡಾಯವಾಗಿ ಈ ನಿಯಮ ಪಾಲಿಸಲೇಬೇಕೆ. ಇಲ್ಲವಾದರೆ ದೇವರ ಕೋಪಕ್ಕೆ ಗುರಿಯಾಗುತ್ತಾರೆ, ನಿಮ್ಮ ಮನೆಯಲ್ಲಿ ದರಿದ್ರ ಮತ್ತು ಕಷ್ಟಗಳು ಹೆಚ್ಚಾಗುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ.




ಆ ನಿಯಮಗಳು ಇಂತಿವೆ:
*ದೇವರು ಇರುವಂತ ಉಂಗುರ ಧರಿಸಿ ಯಾವುದೇ ಕಾರಣಕ್ಕೂ ಮಾಂಸ ಸೇವನೆ ಮಾಡಬಾರದು
*ಊಟ ಮಾಡುವಾಗ ಆ ಉಂಗುರಕ್ಕೆ ಯಾವುದೇ ಕಾರಣಕ್ಕೂ ಎಂಜಲು ತಾಕದಂತೆ ಎಚ್ಚರ ವಹಿಸಬೇಕು .
*ದೇವರ  ಉಂಗುರ ಧರಿಸಿ ಮದ್ಯಸೇವನೆ ಮಾಡಬಾರದು

*ದೇವರ ಉಂಗುರ ಧರಿಸಿ ದೂಮಪಾನ ಸೇವನೆ ಮಾಡಬಾರದು


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments