ಮನೆಯ ಈ ದಿಕ್ಕಿನಲ್ಲಿ ಮರವಿದ್ದರೆ ಯಜಮಾನನಿಗೆ ಆಪತ್ತು ಖಂಡಿತ

Webdunia
ಗುರುವಾರ, 28 ಫೆಬ್ರವರಿ 2019 (07:11 IST)
ಬೆಂಗಳೂರು : ಮನೆಯಿದ್ದ ಕಡೆ ಮರಗಳನ್ನು ಬೆಳೆಸುತ್ತಾರೆ. ಆದರೆ ಮನೆಯ ಈ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಮರಗಳನ್ನು ಬೆಳೆಸಬಾರದಂತೆ.


ಹೌದು. ಯಾವುದೇ ಒಬ್ಬ ವ್ಯಕ್ತಿ ತನ್ನ ಗುರಿ ಮುಟ್ಟಲು ಹೊರಟಾಗ ಆತನ ಎದುರು ಅವನಿಗಿಂತ ಎತ್ತರವಾದ ವಸ್ತು ಬಂದರೆ ಆತನಿಗೆ ಮುಂದೆ ಹೋಗಲು ಅದು ತಡೆಯಾಗುತ್ತದೆ.


ಅದೇರೀತಿ ಮನೆಯ ಪೂರ್ವದಿಕ್ಕಿನಲ್ಲಿ ಮರಗಳನ್ನು ಬೆಳೆಸಬಾರದಂತೆ. ಅಲ್ಲದೇ ಆ ಮರ ಮನೆಕ್ಕಿಂತ ಎತ್ತರಕ್ಕೆ ಬೆಳೆಯಬಾರದು. ಇದರಿಂದ ಮನೆಯ ಯಜಮಾನನ ಬಲ ದುರ್ಬಲವಾಗುತ್ತದೆಯಂತೆ. ಆತ ಅಭಿವೃದ್ಧಿ ಹೊಂದುವುದಿಲ್ಲವಂತೆ.


ಒಂದು ವೇಳೆ ಮರವಿದ್ದರೆ ಅಂತವರು ಆಚಾರ್ಯರ ಮುಖಾಂತರ ವೃಕ್ಷ ಚೇಧನ ಹೋಮ ಮಾಡಿಸಿ 7 ತಲೆಮಾರಿನವರಿಗೆ ಈ ದೋಷ ತಗಲದಂತೆ ಒಂದೊಂದು ತಲೆ ಮಾರಿಗೂ 4 ವೃಕ್ಷ ಬೆಳೆಸಿ ದೇವಾಲಯಕ್ಕೆ ಕೊಡಬೇಕು. ಹೀಗೆ ಮಾಡಿದರೆ ಈ ದೋಷ ನಿವಾರಣೆಯಾಗುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments