Webdunia - Bharat's app for daily news and videos

Install App

ಮನೆಯ ಈ ದಿಕ್ಕಿನಲ್ಲಿ ಮರವಿದ್ದರೆ ಯಜಮಾನನಿಗೆ ಆಪತ್ತು ಖಂಡಿತ

Webdunia
ಗುರುವಾರ, 28 ಫೆಬ್ರವರಿ 2019 (07:11 IST)
ಬೆಂಗಳೂರು : ಮನೆಯಿದ್ದ ಕಡೆ ಮರಗಳನ್ನು ಬೆಳೆಸುತ್ತಾರೆ. ಆದರೆ ಮನೆಯ ಈ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಮರಗಳನ್ನು ಬೆಳೆಸಬಾರದಂತೆ.


ಹೌದು. ಯಾವುದೇ ಒಬ್ಬ ವ್ಯಕ್ತಿ ತನ್ನ ಗುರಿ ಮುಟ್ಟಲು ಹೊರಟಾಗ ಆತನ ಎದುರು ಅವನಿಗಿಂತ ಎತ್ತರವಾದ ವಸ್ತು ಬಂದರೆ ಆತನಿಗೆ ಮುಂದೆ ಹೋಗಲು ಅದು ತಡೆಯಾಗುತ್ತದೆ.


ಅದೇರೀತಿ ಮನೆಯ ಪೂರ್ವದಿಕ್ಕಿನಲ್ಲಿ ಮರಗಳನ್ನು ಬೆಳೆಸಬಾರದಂತೆ. ಅಲ್ಲದೇ ಆ ಮರ ಮನೆಕ್ಕಿಂತ ಎತ್ತರಕ್ಕೆ ಬೆಳೆಯಬಾರದು. ಇದರಿಂದ ಮನೆಯ ಯಜಮಾನನ ಬಲ ದುರ್ಬಲವಾಗುತ್ತದೆಯಂತೆ. ಆತ ಅಭಿವೃದ್ಧಿ ಹೊಂದುವುದಿಲ್ಲವಂತೆ.


ಒಂದು ವೇಳೆ ಮರವಿದ್ದರೆ ಅಂತವರು ಆಚಾರ್ಯರ ಮುಖಾಂತರ ವೃಕ್ಷ ಚೇಧನ ಹೋಮ ಮಾಡಿಸಿ 7 ತಲೆಮಾರಿನವರಿಗೆ ಈ ದೋಷ ತಗಲದಂತೆ ಒಂದೊಂದು ತಲೆ ಮಾರಿಗೂ 4 ವೃಕ್ಷ ಬೆಳೆಸಿ ದೇವಾಲಯಕ್ಕೆ ಕೊಡಬೇಕು. ಹೀಗೆ ಮಾಡಿದರೆ ಈ ದೋಷ ನಿವಾರಣೆಯಾಗುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Parashurama Stuthi: ಪ್ರತಿನಿತ್ಯ ಬೆಳಿಗ್ಗೆ ಪರಶುರಾಮ ಸ್ತುತಿ ಓದಿ, ಎಷ್ಟು ಲಾಭವಿದೆ ನೋಡಿ

Subramanya Mantra: ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ, ಇದನ್ನು ಯಾರು ಓದಬೇಕು ನೋಡಿ

Kaali Mantra: ಶತ್ರು ಭಯವಿದ್ದರೆ ಕಾಳಿಯ ಈ ಸ್ತೋತ್ರವನ್ನು ಓದಿ

ಶ್ರೀದತ್ತಾತ್ರೇಯ ಸ್ತೋತ್ರ ಕನ್ನಡದಲ್ಲಿ, ತಪ್ಪದೇ ಓದಿ

Ram Navami 2025: ಈ ವಿಶೇಷ ದಿನದಂದು ಹೀಗೇ ಮಾಡಿದ್ರೆ ಫಲ ನಿಶ್ಚಿತ

ಮುಂದಿನ ಸುದ್ದಿ
Show comments