Webdunia - Bharat's app for daily news and videos

Install App

ಯುಗಾದಿಯಂದು ಈ ತಪ್ಪುಗಳನ್ನು ಮಾಡಬೇಡಿ!

Webdunia
ಮಂಗಳವಾರ, 13 ಏಪ್ರಿಲ್ 2021 (06:28 IST)
ಬೆಂಗಳೂರು : ಭಾರತದ ಎಲ್ಲಾ ಪ್ರಮುಖ ಹಬ್ಬಗಳಲ್ಲಿ ಯುಗಾದಿ ಕೂಡ ಒಂದು. ಯುಗಾದಿ ಹಬ್ಬವನ್ನು ಎಲ್ಲರೂ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಇಂದು ಮನೆಯಲ್ಲಿ ದೇವರಿಗೆ ವಿಶೇಷ ಪೂಜೆ, ಹಬ್ಬದ ಅಡುಗೆಗಳನ್ನು ಮಾಡುತ್ತಾರೆ. ಇಂದಿನಿಂದ ನಿಮ್ಮ ಜೀವನದಲ್ಲಿ ಏಳಿಯಾಗಲು  ಇಂದು ನೀವು ಈ  ತಪ್ಪುಗಳನ್ನು ಮಾಡಬೇಡಿ.

*ಹಬ್ಬದ ದಿನ ಬೇರೆಯವರಿಗೆ ಅವಮಾನ ಮಾಡಬಾರದು. ಬೇರೆಯವರೊಂದಿಗೆ ಜಗಳವಾಡಬಾರದು.

*ಯುಗಾದಿ ಹಬ್ಬದಂದು ಮದ್ಯಪಾನ ಮತ್ತು ಮಾಂಸಹಾರದ ಊಟಗಳನ್ನು ಮಾಡಬಾರದು.

*ಯುಗಾದಿ ಹಬ್ಬದಂದು ಕೊಳೆಯಾದ ಬಟ್ಟೆ ಮತ್ತು ಹರಿದ ಬಟ್ಟೆಗಳನ್ನ ಧರಿಸಬಾರದು. ಇಂದು ಹೊಸ ಬಟ್ಟೆಯನ್ನು ಧರಿಸದರೆ ಶುಭ ಎನ್ನಲಾಗುತ್ತದೆ.

*ಯುಗಾದಿ ಹಬ್ಬದಂದು ಬೇರೆಯವರಿಗೆ ದಾನ ನೀಡಿ, ಇದರಿಂದ ನಿಮಗೆ ಆಶೀರ್ವಾದ ಸಿಗುತ್ತದೆ. ಇದರಿಂದ ಜೀವನದಲ್ಲಿ ಏಳಿಗೆ ಕಾಣಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Rahu Dosha: ರಾಹು ದೋಷವಿದ್ದಲ್ಲಿ ಈ ಮಂತ್ರವನ್ನು ಜಪಿಸಿ

ಮಂಗಳವಾರ ದುರ್ಗಾ ದೇವಿಯ ಈ ಸ್ತೋತ್ರವನ್ನು ಓದಿದರೆ ಏನು ಲಾಭ ನೋಡಿ

Shiva Mantra: ಸೋಮವಾರ ಶಿವನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

Shani Mantra: ಶನಿ ದೋಷ ಇರುವವರು ತಪ್ಪದೇ ಈ ಶನಿ ಮಂತ್ರವನ್ನು ಜಪಿಸಿ

Lakshmi Mantra: ಶುಕ್ರವಾರ ಮನೆಯಲ್ಲಿ ಐಶ್ವರ್ಯ ನೆಲೆಸಲು ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments