Webdunia - Bharat's app for daily news and videos

Install App

ಪೂಜೆ ಮುಗಿದ ಮೇಲೆ ಕಳಸದ ಮೇಲಿಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು ಗೊತ್ತಾ?

Webdunia
ಸೋಮವಾರ, 30 ಜುಲೈ 2018 (06:41 IST)
ಬೆಂಗಳೂರು : ನಮ್ಮ ಸಂಪ್ರದಾಯದಲ್ಲಿ ವರಮಹಾಲಕ್ಷ್ಮೀ ಪೂಜೆ, ತುಳಸಿ ಪೂಜೆ ಮುಂತಾದ ಪೂಜೆ ಗಳನ್ನು ಮಾಡುವಾಗ ಕಳಸದ ಮೇಲೆ ತೆಂಗಿನಕಾಯಿ ಇಟ್ಟು ಪೂಜೆ ಮಾಡುತ್ತೇವೆ. ಆದರೆ ಪೂಜೆ ಮುಗಿದ ಬಳಿಕ ಆ ತೆಂಗಿನಕಾಯಿಯನ್ನು ಏನು ಮಾಡುವುದು ಎಂಬ  ಸಂದೇಹ ತುಂಬ ಜನರಿಗೆ ಇರುತ್ತದೆ.


ಕಳಸದ ತೆಂಗಿನಕಾಯಿ ದೇವರ ಸ್ವರೂಪವಾದ್ದರಿಂದ ಪೂಜೆ ಮಾಡಿದ ಬಳಿಕ ಆ ತೆಂಗಿನಕಾಯಿಯನ್ನು ಸಿಹಿ ಪದಾರ್ಥಗಳಿಗೆ ಮಾತ್ರ ಬಳಸಬೇಕಂತೆ. ನಂತರ ಆ ಸಿಹಿಪದಾರ್ಥವನ್ನು ಎಲ್ಲರಿಗೂ ಹಂಚಿ ಕೊನೆಗೆ ನಾವು ಸ್ವೀಕರಿಸಿದರೆ ಆ ಪೂಜೆ ಪರಿಪೂರ್ಣಗೊಂಡು  ಫಲ ಸಿಗುತ್ತದೆಯಂತೆ. ಆದರೆ ಆ ತೆಂಗಿನಕಾಯಿಯನ್ನು ಯಾವುದೇ ಕಾರಣಕ್ಕೂ ಚಟ್ನಿ, ಸಾಂಬಾರಿಗೆ ಬಳಸಬಾರದಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Mrthyunjaya mantra: ರೋಗ ಭಯ, ಅಕಾಲ ಮೃತ್ಯುಭಯ ನಾಶಕ್ಕೆ ಮೃತ್ಯುಂಜಯ ಅಷ್ಟೋತ್ತರ

ಜೀವನದಲ್ಲಿ ಸುಖ, ನೆಮ್ಮದಿಗಾಗಿ ಭಾನುವಾರ ಬೆಳಗ್ಗೆ ಈ ಪೂಜೆ ಮಾಡಿ

Shani Astotthara: ಶನಿ ಅಷ್ಟೋತ್ತರವನ್ನು ತಪ್ಪದೇ ಓದಿ

Lakshmi mantra: ಆದಿಲಕ್ಷ್ಮಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Narasimhastakam: ನರಸಿಂಹಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

ಮುಂದಿನ ಸುದ್ದಿ
Show comments