Webdunia - Bharat's app for daily news and videos

Install App

ನಿಮ್ಮ ಕೆಲಸ ಪೂರ್ಣವಾಗಲು ಮನೆಯಿಂದ ಹೊರಡುವಾಗ ತಪ್ಪದೇ ಈ ಕೆಲಸ ಮಾಡಿ

Webdunia
ಶನಿವಾರ, 20 ಮಾರ್ಚ್ 2021 (06:42 IST)
ಬೆಂಗಳೂರು : ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗುತ್ತಾರೆ. ಹಾಗೇ ತಾವು ಕೆಲಸ ಯಶಸ್ವಿಯಾಗಬೇಕೆಂದು ಅಂದುಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಅವರ  ಕೆಲಸ ಕೆಡುತ್ತದೆ. ಹಾಗಾಗಿ ನೀವು ಹೋಗುವ ಕೆಲಸ ಯಶಸ್ವಿಯಾಗಬೇಕೆಂದರೆ ಮನೆಯಿಂದ ಹೊರಡುವಾಗ ಈ ಕೆಲಸ ತಪ್ಪದೇ ಮಾಡಿ.

ಮನೆಯಿಂದ ಹೊರಡುವ ಮುನ್ನ ಗಣಪತಿಗೆ ಹಾಗೂ ನಿಮ್ಮ ಮನೆದೇವರಿಗೆ ಪೂಜೆ ಮಾಡಿ. ಧೂಪ ಹಚ್ಚಿ, ತುಪ್ಪದ ದೀಪ ಬೆಳಗಿಸಿ. ಅರಶಿನ , ಕುಂಕುಮ , ಅಕ್ಕಿ ಮತ್ತು ಹೂವನ್ನು ಒಂದು ತಟ್ಟೆಯಲ್ಲಿ ಅಲಂಕರಿಸಿ ದೇವರಿಗೆ ಆರತಿ ಮಾಡಿ. ನಮ್ಮ ಕೆಲಸ ಯಶಸ್ವಿಯಾಗಲೆಂದು ದೇವರ ಬಳಿ ಸಂಕಲ್ಪ ಮಾಡಿ ಮನೆಯಿಂದ ಹೊರಡಿ.

ಇದರಿಂದ ಸಕರಾತ್ಮಕ ಶಕ್ತಿ ಪ್ರಭಾವ  ಹೆಚ್ಚಾಗಿ ನಿಮ್ಮ ಕೆಲಸಕ್ಕೆ ಎದುರಾಗುವ ವಿಘ್ನಗಳನ್ನು ದೂರಮಾಡಿ. ಕೆಲಸ ಯಶಸ್ವಿಯಾಗುವಂತೆ ಮಾಡುತ್ತದೆ. ನಿಮ್ಮ ಕೆಲಸ ಪೂರ್ಣವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ಕೃಪಾಕಟಾಕ್ಷಕ್ಕಾಗಿ ಇಂದು ತಪ್ಪದೇ ಈ ಮಂತ್ರವನ್ನು ಜಪಿಸಿ

ಮಹಾವಿಷ್ಣುವಿನ ಕೃಪೆಗಾಗಿ ಇಂದು ತಪ್ಪದೇ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಥಿಗಳು ಯಶಸ್ಸಿಗಾಗಿ ಈ ಸ್ತೋತ್ರವನ್ನು ಓದಿ

ನಾಗರಪಂಚಮಿ ದಿನವಾದ ಇಂದು ತಪ್ಪದೇ ಈ ಮಂತ್ರ ಜಪಿಸಿ

ಕಾಲಭೈರವಾಷ್ಟಕಂ ಸ್ತೋತ್ರವನ್ನು ಕನ್ನಡದಲ್ಲಿ ಓದಿ

ಮುಂದಿನ ಸುದ್ದಿ
Show comments