ಹಣ ವಶೀಕರಣ ಮಾಡಲು ಈ ಬೇರಿನಿಂದ ಹೀಗೆ ಮಾಡಿ

Webdunia
ಭಾನುವಾರ, 24 ನವೆಂಬರ್ 2019 (08:44 IST)
ಬೆಂಗಳೂರು : ಪ್ರತಿಯೊಬ್ಬರಿಗೂ ಜೀವನ ಸಾಗಿಸಲು ಹಣ ತುಂಬಾ ಮುಖ್ಯ. ಆದರೆ ಎಷ್ಟೇ ಸಂಪಾದಿಸಿದರೂ ಈ ಹಣ ಕೈಯಲ್ಲಿ ಉಳಿಯುವುದಿಲ್ಲ ಎನ್ನುವವರು ಈ ವಿಧಾನದಿಂದ ಹಣ ವಶೀಕರಣ ಮಾಡಿ.



ಉಮತ್ತಿ ಗಿಡಕ್ಕೆ ಶಿವನ ಅನುಗ್ರಹವಿರುತ್ತದೆ. ಇದನ್ನು ಶಿವಪ್ರಿಯ ಎಂದು ಕರೆಯುತ್ತಾರೆ. ಇದು ಮೈದಾನಗಳಲ್ಲಿ ಬೆಳೆಯುತ್ತದೆ. ಈ ಗಿಡ ಕಂಡಾಗ ಅದಕ್ಕೆ ನೀರನ್ನು ಹಾಕಿ ಅದರ ಮಣ್ಣು ಅಗೆದು ಬೇರನ್ನು ತೆಗೆದುಕೊಂಡು ಮತ್ತೆ ಮಣ್ಣು ಮುಚ್ಚಿ ನೀರನ್ನು ಹಾಕಿ ಶಿವನ ಕುರಿತು ಪ್ರಾರ್ಥನೆ ಮಾಡಬೇಕು.


ಬಳಿಕ ಈ ಬೇರನ್ನು ಮನೆಗೆ ತಂದು  ಅರಶಿನ ಬಟ್ಟೆಯಲ್ಲಿ ಇಟ್ಟು, ಅರಶಿನ ಕುಂಕುಮ, ಹೂವನ್ನು ಹಾಕಿ ಗಂಟು ಹಾಕಿ ಅದನ್ನು ಮನೆಯ ಬೀರುವಿನಲ್ಲಿ ಅಥವಾ ವ್ಯಾಪಾರ ಮಾಡುವ ಸ್ಥಳಗಳಲ್ಲಿ, ಅಥವಾ ಪರ್ಸ್ ನಲ್ಲಿಟ್ಟುಕೊಳ್ಳಿ. ಇದರಿಂದ ಧನಾಭಿವೃದ್ದಿಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments