ಮುಟ್ಟಾದಾಗ ಅಪ್ಪಿತಪ್ಪಿಯೂ ಈ ಮೂರು ವಸ್ತುಗಳನ್ನು ಮುಟ್ಟಬೇಡಿ

Webdunia
ಭಾನುವಾರ, 17 ಮೇ 2020 (06:29 IST)
ಬೆಂಗಳೂರು : ಮುಟ್ಟಾದಾಗ ಹೆಂಗಸರು ಏನನ್ನು ಮುಟ್ಟಬಾರದು ಎಂದು ಹಿರಿಯರು ಹೇಳುತ್ತಾರೆ. ಒಂದು ವೇಳೆ ಅವರು ಮುಟ್ಟಾದಾಗ ಅಪ್ಪಿತಪ್ಪಿಯೂ ಇವುಗಳನ್ನು ಮುಟ್ಟಿದರೆ ದಟ್ಟ ದಾರಿದ್ರ್ಯ ಕಾಡುತ್ತದೆ ಎಂದು ಹೇಳುತ್ತಾರೆ.


ಮುಟ್ಟಾದಾಗ ಮಹಿಳೆಯರು ಪೂಜಾ ಸಾಮಾಗ್ರಿಗಳನ್ನು ಮುಟ್ಟಬಾರದು. ಹಾಗೇ ಮುಟ್ಟಾದಾಗ ಹಣ ಇಡುವ ಪೆಟ್ಟಿಗೆ, ಬೀರುಗಳನ್ನು  ಮುಟ್ಟಬಾರದು. ಅಲ್ಲದೇ ಮುಟ್ಟಾದಾಗ ಉಪ್ಪಿನಕಾಯಿಯನ್ನು ಮುಟ್ಟಬಾರದು. ಒಂದು ವೇಳೆ ಅದನ್ನು ಮುಟ್ಟಿದರೆ ಅದು ಹಾಳಾಗುತ್ತದೆ ಎಂಬ ನಂಬಿಕೆ ಇದೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments