Webdunia - Bharat's app for daily news and videos

Install App

ಸಂಜೆ ದೀಪ ಹಚ್ಚಿದ ಮೇಲೆ ಮಹಿಳೆಯರು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

Webdunia
ಬುಧವಾರ, 18 ಡಿಸೆಂಬರ್ 2019 (06:17 IST)
ಬೆಂಗಳೂರು: ಸ್ತ್ರೀಯರನ್ನು ಮನೆಯ ಅದೃಷ್ಟ ಲಕ್ಷ್ಮೀ ಎಂದು ಕರೆಯುತ್ತಾರೆ. ಇಂತಹ ಸ್ತ್ರೀಯರು ಸಂಜೆಯ ವೇಳೆ ದೀಪ ಹಚ್ಚಿದ ಮೇಲೆ ಈ ಕೆಲಸಗಳನ್ನು ಮಾಡಬಾರದು.



ಸಾಮಾನ್ಯವಾಗಿ ಸೂರ್ಯಾಸ್ತವಾದ ಮೇಲೆ ಮಹಿಳೆಯರು ಮನೆಯ ಕಸ ಗುಡಿಸಿ ಕ್ಲೀನ್ ಮಾಡಿ ನಂತರ ದೀಪ ಬೆಳಗುತ್ತಾರೆ. ಆದರೆ ಕೆಲವರು ದೀಪ ಹಚ್ಚಿದ ಮೇಲೆ ಮತ್ತೆ ಮನೆಯ ಕಸವನ್ನು ಗುಡಿಸುತ್ತಾರೆ. ಇದರಿಂದ ಆ ಮನೆಯಲ್ಲಿ  ನಿತ್ಯ ದಾರಿದ್ರ್ಯ, ಅನಾರೋಗ್ಯ, ಗಲಾಟೆ ನಡೆಯುತ್ತದೆ. ಯಾವುದೇ ಶುಭಕಾರ್ಯ ಮಾಡಲು ಹೋದರು ಜಗಳ, ಗಲಾಟೆ ನಡೆಯುತ್ತದೆಯಂತೆ. ಆದ್ದರಿಂದ ಸಂಜೆಯ ವೇಳೆ ದೀಪ ಹಚ್ಚಿದ ಮೇಲೆ ಯಾವ ಮನೆಯಲ್ಲೂ ಈ ಕೆಲಸ ಮಾಡಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಲಿತಾ ಪಂಚರತ್ನ ಸ್ತೋತ್ರ ತಪ್ಪದೇ ಓದಿ

ಇಂದು ಎಲ್ಲೆಲ್ಲೂ ವರಮಹಾಲಕ್ಷ್ಮಿ ಪೂಜೆ ಸಂಭ್ರಮ: ಈ ವೃತಾಚರಣೆಯಿಂದ ವಿಶೇಷ ಫಲ ಪ್ರಾಪ್ತಿ

ವರಮಹಾಲಕ್ಷ್ಮಿ ಹಬ್ಬದ ದಿನ ಹೇಳಬೇಕಾದ ಲಕ್ಷ್ಮೀ ಮಂತ್ರ

ಅದೃಷ್ಟ ಪ್ರಾಪ್ತಿಗಾಗಿ ಗಣೇಶನ ಈ ಮಂತ್ರವನ್ನು ಜಪಿಸಿ

ಉದ್ಯೋಗದಲ್ಲಿ ಯಶಸ್ಸಿಗಾಗಿ ಇಂದು ಈ ಹನುಮಾನ್ ಮಂತ್ರವನ್ನು ಪಠಿಸಿ

ಮುಂದಿನ ಸುದ್ದಿ
Show comments