Webdunia - Bharat's app for daily news and videos

Install App

ನಿಮ್ಮ ಮನೆಯಲ್ಲಿ ಅನ್ನದ ಕೊರತೆಯಾಗಬಾರದಂತಿದ್ದರೆ ಪ್ರತಿದಿನ ಅಕ್ಕಿ ತೊಳೆಯುವಾಗ ಹೀಗೆ ಮಾಡಿ

Webdunia
ಶುಕ್ರವಾರ, 10 ಜುಲೈ 2020 (08:15 IST)
ಬೆಂಗಳೂರು : ಅನ್ನವನ್ನು ಅನ್ನಪೂರ್ಣೇಶ್ವರಿಯ ಸ್ವರೂಪ ಎನ್ನುತ್ತಾರೆ. ನಿಮ್ಮ ಮನೆಯಲ್ಲಿ ಅನ್ನದ ಕೊರತೆಯಾಗಬಾರದಂತಿದ್ದರೆ ನೀವು ಅಕ್ಕಿ ತೊಳೆಯುವ ಮೊದಲು ಈ ಸಣ್ಣ ಕೆಲಸವನ್ನು ಮಾಡಿ.

ಪ್ರತಿದಿನ ಅಡುಗೆ ಮಾಡುವ ವೇಳೆ ಅಕ್ಕಿ ತೊಳೆಯುವ ಮೊದಲು ಅದರಲ್ಲಿ ಒಂದು ಮುಷ್ಟಿ ಅಕ್ಕಿಯನ್ನು ಒಂದು ಚೀಲದಲ್ಲಿ ಹಾಕುತ್ತಾ ಬನ್ನಿ. 11 ದಿನವಾದ ಬಳಿಕ ಈ ಅಕ್ಕಿಯನ್ನು ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಿ. ಇದರಿಂದ ಅನ್ನಪೂರ್ಣೇಶ್ವರಿ ಪ್ರಸನ್ನಗೊಂಡು ನಿಮ್ಮ ಮನೆಯಲ್ಲಿ ಅನ್ನದ ಕೊರತೆಯಾಗದಂತೆ ಅನುಗ್ರಹಿಸುತ್ತಾಳೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಲಭೈರವಾಷ್ಟಕಂ ಸ್ತೋತ್ರವನ್ನು ಕನ್ನಡದಲ್ಲಿ ಓದಿ

ಶನಿ ದೋಷ ಪರಿಹಾರಕ್ಕಾಗಿ ಶನಿ ಅಷ್ಟೋತ್ತರ ಶತನಾಮಾವಳಿ ಓದಿ

ನಾರಾಯಣೀ ಸ್ತುತಿಯನ್ನು ಇಂದು ತಪ್ಪದೇ ಓದಿ

ಶ್ರೀರಾಮ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ

ಧನಾದಾಯ ಹೆಚ್ಚಿಸಲು ಶ್ರೀ ಕುಬೇರ ಅಷ್ಟೋತ್ತರ ಓದಿ

ಮುಂದಿನ ಸುದ್ದಿ
Show comments