Webdunia - Bharat's app for daily news and videos

Install App

ಊಟವಾದ ನಂತರ ಈ ರೀತಿ ಮಾಡುವವರಿಗೆ ಕಾದಿದೆ ಗ್ರಹಚಾರ

Webdunia
ಮಂಗಳವಾರ, 3 ಏಪ್ರಿಲ್ 2018 (06:54 IST)
ಬೆಂಗಳೂರು : ಅನ್ನವನ್ನು ಪರಬ್ರಹ್ಮ ಸ್ವರೂಪ ಎನ್ನುತ್ತಾರೆ. ನಮ್ಮ ಹಸಿವನ್ನು ನೀಗಿಸುವ ಅನ್ನ ದೇವರ ಸಮಾನ. ಅಕಸ್ಮಾತ್ ನಾವು ಅನ್ನವನ್ನು ಕಾಲಿನಿಂದ ತುಳಿದರೆ, ನಮಸ್ಕರಿಸುತ್ತೇವೆ. ಆದರೆ, ಊಟ ಮಾಡಿದ ನಂತರ ನಮಗೆ ಗೊತ್ತಿಲ್ಲದಂತೆ ಮಾಡುವ ತಪ್ಪುಗಳು ನಮಗೆ ದರಿದ್ರವನ್ನುಂಟುಮಾಡುತ್ತವೆ. ಆ ತಪ್ಪುಗಳು ಯಾವುವೆಂದು ಮೊದಲು ತಿಳಿಕೊಂಡು ಸರಿಪಡಿಸಿಕೊಳ್ಳಿ.


 *ಊಟ ಮಾಡಿದ ತಕ್ಷಣ, ತಟ್ಟೆಯಲ್ಲಿ ಕೈ ತೊಳೆಯಬಾರದು. ಊಟದ ನಂತರ ಹೊರಗೆ ಹೋಗಿ ಕೈತೊಳೆಯಬೇಕು. ತಟ್ಟೆಯಲ್ಲಿ ಕೈ ತೊಳೆದರೆ ದರಿದ್ರ ಬರುತ್ತದೆ.

*ಬಹಳಷ್ಟು ಮಂದಿಗೆ ಊಟಮಾಡಿದ ನಂತರ ತಟ್ಟೆ ಬಿಟ್ಟು ಏಳುವ ಅಭ್ಯಾಸ ಇರುವುದಿಲ್ಲ. ಇದು ದಾರಿದ್ರ್ಯದ ಸಂಕೇತ. ಆದುದರಿಂದ ಊಟವಾದ ಒಡನೆಯೇ ತಟ್ಟೆ ಬಿಟ್ಟು ಏಳಬೇಕು.

*ಕೆಲವರು ಊಟವಾದ ನಂತರ ಮೈಮುರಿಯುತ್ತಾರೆ. ಹೀಗೆ ಮಾಡಿದರೆ,ದಾರಿದ್ರ್ಯವನ್ನು ಆಹ್ವಾನಿಸಿದಂತೆಯೇ. ಮೈಮುರಿಯುವುದು ಇಲ್ಲವೆ ತಿಂದ ಒಡನೆಯೆ ಮಲಗುವುದು ಒಳ್ಳೆಯದಲ್ಲ.

*ಊಟ ಮಾಡಿದ ನಂತರ ಬಹಳಷ್ಟು ಮಂದಿ ಕೈತೊಳೆದು, ಒದ್ದೆ ಕೈಗಳನ್ನು ಕೊಡವುತ್ತಾರೆ. ಹೀಗೆ ಮಾಡಿದರೆ, ದರಿದ್ರ ಬಂದಂತೆಯೇ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments