ಊಟವಾದ ನಂತರ ಈ ರೀತಿ ಮಾಡುವವರಿಗೆ ಕಾದಿದೆ ಗ್ರಹಚಾರ

Webdunia
ಮಂಗಳವಾರ, 3 ಏಪ್ರಿಲ್ 2018 (06:54 IST)
ಬೆಂಗಳೂರು : ಅನ್ನವನ್ನು ಪರಬ್ರಹ್ಮ ಸ್ವರೂಪ ಎನ್ನುತ್ತಾರೆ. ನಮ್ಮ ಹಸಿವನ್ನು ನೀಗಿಸುವ ಅನ್ನ ದೇವರ ಸಮಾನ. ಅಕಸ್ಮಾತ್ ನಾವು ಅನ್ನವನ್ನು ಕಾಲಿನಿಂದ ತುಳಿದರೆ, ನಮಸ್ಕರಿಸುತ್ತೇವೆ. ಆದರೆ, ಊಟ ಮಾಡಿದ ನಂತರ ನಮಗೆ ಗೊತ್ತಿಲ್ಲದಂತೆ ಮಾಡುವ ತಪ್ಪುಗಳು ನಮಗೆ ದರಿದ್ರವನ್ನುಂಟುಮಾಡುತ್ತವೆ. ಆ ತಪ್ಪುಗಳು ಯಾವುವೆಂದು ಮೊದಲು ತಿಳಿಕೊಂಡು ಸರಿಪಡಿಸಿಕೊಳ್ಳಿ.


 *ಊಟ ಮಾಡಿದ ತಕ್ಷಣ, ತಟ್ಟೆಯಲ್ಲಿ ಕೈ ತೊಳೆಯಬಾರದು. ಊಟದ ನಂತರ ಹೊರಗೆ ಹೋಗಿ ಕೈತೊಳೆಯಬೇಕು. ತಟ್ಟೆಯಲ್ಲಿ ಕೈ ತೊಳೆದರೆ ದರಿದ್ರ ಬರುತ್ತದೆ.

*ಬಹಳಷ್ಟು ಮಂದಿಗೆ ಊಟಮಾಡಿದ ನಂತರ ತಟ್ಟೆ ಬಿಟ್ಟು ಏಳುವ ಅಭ್ಯಾಸ ಇರುವುದಿಲ್ಲ. ಇದು ದಾರಿದ್ರ್ಯದ ಸಂಕೇತ. ಆದುದರಿಂದ ಊಟವಾದ ಒಡನೆಯೇ ತಟ್ಟೆ ಬಿಟ್ಟು ಏಳಬೇಕು.

*ಕೆಲವರು ಊಟವಾದ ನಂತರ ಮೈಮುರಿಯುತ್ತಾರೆ. ಹೀಗೆ ಮಾಡಿದರೆ,ದಾರಿದ್ರ್ಯವನ್ನು ಆಹ್ವಾನಿಸಿದಂತೆಯೇ. ಮೈಮುರಿಯುವುದು ಇಲ್ಲವೆ ತಿಂದ ಒಡನೆಯೆ ಮಲಗುವುದು ಒಳ್ಳೆಯದಲ್ಲ.

*ಊಟ ಮಾಡಿದ ನಂತರ ಬಹಳಷ್ಟು ಮಂದಿ ಕೈತೊಳೆದು, ಒದ್ದೆ ಕೈಗಳನ್ನು ಕೊಡವುತ್ತಾರೆ. ಹೀಗೆ ಮಾಡಿದರೆ, ದರಿದ್ರ ಬಂದಂತೆಯೇ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಓದಬೇಕಾದ ಗಣೇಶ ಸ್ತೋತ್ರ

ಮುಂದಿನ ಸುದ್ದಿ
Show comments