Webdunia - Bharat's app for daily news and videos

Install App

ಶ್ವೇತಾಂಬರರು

ಇಳಯರಾಜ
WD
ಎಲ್ಲಾ ಧರ್ಮಗಳಲ್ಲೂ ಪಂಥಗಳಿವೆ. ಇದಕ್ಕೆ ಜೈನ ಧರ್ಮ ಹೊರತಲ್ಲ. ಈ ಧರ್ಮದಲ್ಲಿ ಶ್ವೇತಾಂಬರ ಮತ್ತು ದಿಗಂಬರ ಎಂಬ ಎರಡು ಪಂಥಗಳಿದ್ದ ು, ಶ್ವೇತ ವರ್ಣದ ಉಡುಗೆ ತೊಡುವವರನ್ನು ಶ್ವೇತಾಂಬರರು ಎಂದು ಕರೆಯುತ್ತಾರೆ.

ಶ್ವೇತಾಂಬರರು ಪ್ರಮುಖವಾಗಿ ಜೈನ ಧರ್ಮದ 23ನೇ ತೀರ್ಥಂಕರ ಪಾರ್ಶ್ವನಾಥನ ಅನುಯಾಯಿಗಳು. ವಸ್ತ್ತ್ರ ಧರಿಸಲು ಪಾರ್ಶ್ವನಾಥನ ವಿರೋಧ ವಿರಲಿಲ್ಲ. ಸ್ವಚ್ಛ ಹಾಗೂ ಶಾಂತಿಯ ಸಂಕೇತವಾದ ಬಳಿ ಉಡುಪು ಧರಿಸಲು ಇವನು ಪ್ರೌತ್ಸಾಹಿಸಿದ. ಯಜ್ಞ ಯಾಗಾದಿಗಳನ್ನು ಹಾಗೂ ಪ್ರಾಣಿ ಬಲಿಯನ್ನು ವಿರೋಧಿಸಿದ. ಜಾತಿ ಪದ್ಧತಿ ಹಾಗೂ ದೇವದೇವಿಯರ ಪೂಜೆಗೂ ಪಾರ್ಶ್ವನಾಥನ ವಿರೋಧವಿತ್ತು.

ಇವನ ಪ್ರಕಾರ ಸ್ತ್ತ್ರೀಯರೂ ಮೋಕ್ಷ ಸಾಧಿಸಬಹುದು. ಸ್ತ್ತ್ರೀಯರಿಗೆ ಧಾರ್ಮಿಕ ಕ್ಷೇತ್ರದಲ್ಲಿ ಸಮಾನ ಸ್ಥಾನ ನೀಡಬೇಕೆಂದು ಪಾರ್ಶ್ವನಾಥ ಹೇಳಿದ. ಬಹುತೇಕ ಜೈನು ಅನುಯಾಯಿಗಳು ಪಾರ್ಶ್ವನಾಥನ ಮಾರ್ಗ ಅನುಸರಿಸ ಿ, ಬಿಳಿ ಉಡುಪು ಧರಿಸಲು ಆರಂಭಿಸಿದರು. ಇವರನ್ನು ಶ್ವೇತಾಂಬರ ಜೈನರು ಎಂದು ಕರೆಯಲಾಗುತ್ತದೆ. ಶ್ವೇತಾಂಬರರು ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ.

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

Vaikunta Ekadashi: ವೈಕುಂಠ ಏಕಾದಶಿ ಮುಹೂರ್ತ, ಪೂಜಾ ಸಮಯ ವಿವರ ಇಲ್ಲಿದೆ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

Show comments