Webdunia - Bharat's app for daily news and videos

Install App

ಜೈನ ಧರ್ಮದ ತ್ರಿರತ್ನಗಳು

ಇಳಯರಾಜ
ಪ್ರತಿ ಧರ್ಮದಲ್ಲೂ ಮೋಕ್ಷ ಸಾಧನೆಗೆ ಕೆಲವು ಮಾರ್ಗಗಳನ್ನು ಸೂಚಿಸಿರುವಂತೆ ಜೈನ ಧರ್ಮದಲ್ಲೂ ಮೂರು ಮಾರ್ಗಗಳಿವೆ ಇವುಗಳನ್ನು ತ್ರಿ ರತ್ನಗಳು ಎಂದು ಕರೆಯಲಾಗುತ್ತದೆ.

ಋಜು ವಿಶ್ವಾಸ (ನ್ಯಾಯವಾದ ನಂಬಿಕ ೆ), ಋುಜು ಜ್ಞಾನ (ಸರಿಯಾದ ಜ್ಞಾ ನ) ಮತ್ತು ಋಜು ಕಾರ್ಯ (ಉತ್ತಮ ನಡೆತ ೆ) ಇವೇ ಆ ತ್ರಿ ರತ್ನಗಳು. ನ್ಯಾಯವಾದ ನಂಬಿಕೆ ಎಂದರೆ ಮಹಾವೀರನ ಸರ್ವಜ್ಞತ್ವ ಮತ್ತು ಘನತೆ ನಿರ್ದೋಷತ್ವಗಳಲ್ಲಿ ನಂಬಿಕೆ.

ಇವುಗಳನ್ನು ಸರ್ವಸ್ವ ಎಂದು ನಂಬುವುದು. ಸರಿಯಾದ ಜ್ಞಾನವೆಂದರ ೆ, ದೇವರೇ ಇಲ್ಲವೆಂಬ ತತ್ವದ ಬಹುವ್ಯಾಪಕತೆಯನ್ನು ಅರ್ಥಮಾಡಿಕೊಂಡಿರುವುದು. ಋಜು ಕಾರ್ಯ ಅಥವಾ ಸಮ್ಯಕ್ ಆಚರಣೆಯ ಐದು ಮುಖ್ಯಾಂಶಗಳೆಂದರ ೆ ; 1) ಕರುಣೆಯಿಂದ ಕೂಡಿದ ಅಹಿಂಸೆ 2) ತ್ಯಾಗದಿಂದ ಕೂಡಿದ ಸತ್ಯ 3) ಅಪರಾಧವರಿಯದ ಸಾಧು ಶೀಲತೆ 4) ಮನಸ್ಸಿನಲ್ಲ ಿ, ಮಾತಿನಲ್ಲಿ ಕೃತಿಯಲ್ಲಿ ಪರಿಶುದ್ಧತೆ 5) ಸಂಸಾರದಲ್ಲಿ ವಿರಕ್ತಿ.

ಜೈನ ಧರ್ಮವು ಅಹಿಂಸೆಯನ್ನು ಎಷ್ಟು ಒತ್ತು ಕೊಟ್ಟು ಪ್ರತಿಪಾದಿಸಿತೆಂದರೆ ಜೈನರು ಕೃಷಿ ಉದ್ಯೌಗವನ್ನು ಕೈಬಿಟ್ಟು ಬಿಟ್ಟರು. ಭೂಮಿ ಉಳುಮೆ ಮಾಡುವಾಗ ಹಾಗೂ ಕೊಯ್ಲು ಸಂದರ್ಭದಲ್ಲಿ ಅನೇಕ ಜೀವಿಗಳು ಮತ್ತು ಸಸ್ಯಗಳ ಹಿಂಸೆಗೆ ಕಾರಣವಾಗುತ್ತದೆ ಎಂಬುದು ಜೈನರು ಕೃಷಿ ಉದ್ಯೌಗವನ್ನು ಕೈಬಿಡಲು ಪ್ರಮುಖ ಕಾರಣ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments