Webdunia - Bharat's app for daily news and videos

Install App

ಧ್ಯಾನದಿಂದ ಮನೋಬಲ ವೃದ್ಧಿ

ಇಳಯರಾಜ
ಧ್ಯಾನಕ್ಕೆ ಧಾರ್ಮಿಕ ತಳಹದಿ ಇದೆ. ಧ್ಯಾನಕ್ಕೆ ಎಲ್ಲಾ ಧರ್ಮಗಳಲ್ಲೂ ಪ್ರಾಧಾನ್ಯವಿದೆಯಾದರೂ, ಹಿಂದೂ ಧರ್ಮದಲ್ಲಿ ಧ್ಯಾನವೇ ಪ್ರಧಾನವಾಗಿದೆ.

ಪ್ರಾರ್ಥನೆ, ತಪಸ್ಯೆ ಇತ್ಯಾದಿಗಳು ಧ್ಯಾನದ ಇತರ ವಿಭಾಗಗಳು. ಚಂಚಲವಾಗಿರುವ ಮನಸ್ಸನ್ನು ಏಕಾಗ್ರಗೊಳಿಸಲು ಧ್ಯಾನದಿಂದ ಮಾತ್ರ ಸಾಧ್ಯ. ಧ್ಯಾನದಿಂದ ವ್ಯಕ್ತಿಯ ಮನಃಸ್ಥೈರ್ಯ ವೃದ್ಧಿಸುತ್ತದೆ. ಮನೋಬಲವಿಲ್ಲದ ವ್ಯಕ್ತಿಯಿಂದ ಯಾವ ಸಾಧನೆಯೂ ಅಸಾಧ್ಯ. ಸಾಧಕನು ಪ್ರಥಮತಃ ಮಾಡಬೇಕಿರುವ ಕೆಲಸವೆಂದರೆ ಮಾನೋನಿಗ್ರಹ.

ಮನೋನಿಗ್ರಹ ಎಂದರೆ ಸಲ್ಲದ ವಿಷಯಗಳತ್ತ ಚಲಿಸುವ ಚಂಚಲ ಮನಸ್ಸಿಗೆ ದಂಡನೆ ನೀಡಿ ಗುರಿಯತ್ತ ಕೇಂದ್ರೀಕರಣಗೊಳಿಸುವುದು. ಧ್ಯಾನ ಭಕ್ತಿಪರವಾಗಿದ್ದಾಗ ಹೆಚ್ಚು ಶ್ರದ್ಧೆಯಿಂದ ನಡೆಯುತ್ತದೆ. ಧ್ಯಾನವು ಮನಸ್ಸನ್ನು ದೃಢಗೊಳಿಸುವುದರೊಂದಿಗೆ ಆದ್ಯಾತ್ಮದತ್ತ ಪ್ರಗತಿ ಸಾಧಿಸುವ ಮನಸ್ಸಿಗೆ ಬೆಂಬಲ ನೀಡಿವುದು.

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಭೇಟಿ ಕೊಟ್ಟಿರುವ ಕೊಟ್ಟಿಯೂರು ಶಿವ ದೇವಾಲಯ ಎಲ್ಲಿದೆ, ವಿಶೇಷತೆ ಏನು ಗೊತ್ತಾ

Ugadi: ಯುಗಾದಿ ನಿಜವಾಗಿ ನಾಳೆಯೋ, ನಾಡಿದ್ದೋ: ಗೊಂದಲ ಬೇಡ ಇಲ್ಲಿ ನೋಡಿ

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

Show comments