ಟಿ20ಗೆ ಹಾರ್ದಿಕ್ ಪಾಂಡ್ಯ ನಾಯಕ

ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಗೆ ತಂಡ ಪ್ರಕಟಿಸಲಾಗಿದ್ದು, ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿ ಹಾರ್ದಿಕ್ ಪಾಂಡ್ಯಗೆ ನಾಯಕನ ಪಟ್ಟ ನೀಡಲಾಗಿದೆ.

Photo credit:Twitter

ಸೂರ್ಯಕುಮಾರ್ ಯಾದವ್ ಗೆ ಉಪನಾಯಕತ್ವ

ಭವಿಷ್ಯದಲ್ಲೂ ಹಾರ್ದಿಕ್ ಪಾಂಡ್ಯರನ್ನು ಟಿ20 ಗೆ ನಾಯಕನಾಗಿ ಮಾಡುವುದು ಬಿಸಿಸಿಐ ಉದ್ದೇಶವಾಗಿದೆ. ಈ ಕಾರಣಕ್ಕೇ ಈಗ ಹಾರ್ದಿಕ್ ರನ್ನು ನಾಯಕನಾಗಿಸಲಾಗಿದೆ ಎನ್ನಲಾಗಿದೆ.

ಇಶಾನ್ ಕಿಶನ್ ವಿಕೆಟ್ ಕೀಪರ್

ಟಿ20 ಗೆ ಹಾರ್ದಿಕ್ ನೇತೃತ್ವದಲ್ಲಿ ಯುವ ಪಡೆಯನ್ನು ಕಟ್ಟಿಕೊಂಡು ಭವಿಷ್ಯಕ್ಕೆ ಹೊಸ ತಾರೆಗಳನ್ನು ತಯಾರು ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ. ಹಾರ್ದಿಕ್ ತಂಡದಲ್ಲಿರುವ ಪ್ರಮುಖ ಆಟಗಾರರು ಯಾರೆಂದು ನೋಡೋಣ.

ಟಿ20 ಸ್ಪೆಷಲಿಸ್ಟ್ ಋತುರಾಜ್ ಗಾಯಕ್ ವಾಡ್

ಶುಬ್ನಂ ಗಿಲ್

ಸಂಜು ಸ್ಯಾಮ್ಸನ್

ಆಲ್ ರೌಂಡರ್ ವಾಷಿಂಗ್ಟನ್ ಸುಂದರ್

ವೇಗಿ ಅರ್ಷ್ ದೀಪ್ ಸಿಂಗ್

ಟಿ20 ಗೆ ಹಾರ್ದಿಕ್ ನೇತೃತ್ವದಲ್ಲಿ ಯುವ ಪಡೆಯನ್ನು ಕಟ್ಟಿಕೊಂಡು ಭವಿಷ್ಯಕ್ಕೆ ಹೊಸ ತಾರೆಗಳನ್ನು ತಯಾರು ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ. ಹಾರ್ದಿಕ್ ತಂಡದಲ್ಲಿರುವ ಪ್ರಮುಖ ಆಟಗಾರರು ಯಾರೆಂದು ನೋಡೋಣ.

ಹಾಲಿ ಕ್ರಿಕೆಟಿಗರ ಪೈಕಿ ಗರಿಷ್ಠ ಶತಕ ಗಳಿಸಿದವರು

Follow Us on :-