ರಾಮಮಂದಿರಕ್ಕೆ ಭೇಟಿ ನೀಡಬೇಡಿ ಎಂದಿದ್ಯಾಕೆ ಪ್ರಧಾನಿ ಮೋದಿ

ಜನವರಿ 22 ರಂದು ಲೋಕಾರ್ಪಣೆಯಾಗಿರುವ ಅಯೋಧ್ಯೆಯ ರಾಮಮಂದಿರ ಈಗ ತೀರ್ಥ ಯಾತ್ರಿಕರ ಫೇವರಿಟ್ ಆಗಿದೆ. ಮೊದಲ ದಿನವೇ 5 ಲಕ್ಷ ಜನ ಭೇಟಿ ನೀಡಿದ್ದು ದಾಖಲೆಯಾಗಿತ್ತು. ಈ ನಡುವೆ ಪ್ರಧಾನಿ ಮೋದಿ ಸಚಿವರು, ರಾಜಕಾರಣಗಳಿಗೆ ಮಾರ್ಚ್ ವರೆಗೆ ಅಯೋಧ್ಯೆಗೆ ಭೇಟಿ ನೀಡಬೇಡಿ ಎಂದು ಮನವಿ ಮಾಡಿದ್ದಾರೆ ಯಾಕೆ ಗೊತ್ತಾ?

credit: social media

ಜನವರಿ 22 ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ಮಾಡಲಾದ ಅಯೋಧ್ಯೆ ರಾಮಮಂದಿರ

ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಸುಂದರ ರಾಮಲಲ್ಲಾನ ವಿಗ್ರಹ ಅನಾವರಣ

ಜನವರಿ 23 ರಿಂದ ಸಾರ್ವಜನಿಕರಿಗೆ ರಾಮಮಂದಿರ ದರ್ಶನಕ್ಕೆ ಅವಕಾಶ

ಮೊದಲ ದಿನವೇ 5 ಲಕ್ಷ ಜನ ಭೇಟಿ ನೀಡಿ ದಾಖಲೆ

ರಾಮಲಲ್ಲಾನ ನೋಡಲು ಕಂಡುಬರುತ್ತಿದೆ ನೂಕುನುಗ್ಗಲು

ಇದೇ ಕಾರಣಕ್ಕೆ ಸಚಿವರಿಗೆ ಮಾರ್ಚ್ ತನಕ ಭೇಟಿ ನೀಡಬೇಡಿ ಎಂದ ಮೋದಿ

ನಾಯಕರು ಬಂದರೆ ಸಾರ್ವಜನಿಕರಿಗೆ ದರ್ಶನಕ್ಕೆ ತೊಂದರೆ

ಮದುವೆಯ ಸಮಯದಲ್ಲಿ ರಾಮ ಮತ್ತು ಸೀತೆಯ ವಯಸ್ಸು ಎಷ್ಟು?

Follow Us on :-