Select Your Language

Notifications

webdunia
webdunia
webdunia
webdunia

ನೈಜ ವಾಸ್ತುವಿನ ನಿಯಮ

ನೈಜ ವಾಸ್ತುವಿನ ನಿಯಮ
, ಶನಿವಾರ, 15 ಫೆಬ್ರವರಿ 2014 (10:16 IST)
PR
ಸಾಮಾನ್ಯವಾಗಿ ಮನೆಯ ಹೊಸ್ತಿಲಿಗೆ ಅರಿಶಿಣ ಹಚ್ಚುವುದರಿಂದ ಅದು ಕ್ರಿಮಿ ಕೀಟಗಳನ್ನು ನಾಶ ಮಾಡುವುದು. ಅದರ ಜೊತೆಗೆ ಕೆಟ್ಟ ದೃಷ್ಟಿಯು ಬೀಳದು.

ಮನೆಯ ಗೋಡೆಯನ್ನು ಕಟ್ಟುವಾಗ ನೈರುತ್ಯದಿಂದ ಕಟ್ಟಿದರೆ, ಅದು ಮನೆಯವರಿಗೆಲ್ಲರಿಗೂ ಶುಭದಾಯಕವಾಗುತ್ತದೆ.ಮನೆಯ ದ್ವಾರವನ್ನು ದಕ್ಷಿಣ ಆಗ್ನೇಯವಾಗಿ ಕಟ್ಟಿದರೆ, ಅದು ಮಹಿಳೆಯರಿಗೆ ತುಂಬಾ ಉಪಕಾರವಾಗುತ್ತದೆ.

ಉತ್ತರದಿಂದ ದಕ್ಷಿಣ ದ್ವಾರಕ್ಕೆ ಸುಗಮ ದಾರಿಯ ಆಗಮನವಿದ್ದರೆ, ಅದು ಸಕಲ ಸಿರಿಗೆ ಆಹ್ವಾನ ನೀಡಿದಂತೆ.

Share this Story:

Follow Webdunia kannada