ಸತ್ತವರು ಯಮಲೋಕಕ್ಕೆ ಹೋಗುವುದು ಸಹಜ. ಅಲ್ಲಿ ಯಮದೇವರು ಸ್ವರ್ಗ ಅಥವಾ ನರಕವನ್ನು ನಿಶ್ಚಯಿಸುತ್ತಾರೆ.
ಈಗೇ ಒಂದು ದಿನ ಬಂದ ಶವವನ್ನು ಪರಿಶೀಲಿಸುತ್ತಾ ಯವದೇವರು...
ಯಮ: ಚಿತ್ರ ಗುಪ್ತ, ಕೋಟ್ಯಾಂತರ ರೂಪಾಯಿ ಗುಳಂ ಮಾಡಿದ ಅವನನ್ನು ನರಕಕ್ಕೆ ಹಾಕು.
ಚಿತ್ರಗುಪ್ತ: ಆಗೋಲ್ಲ ಪ್ರಭು. ಅವನು ನಿರೀಕ್ಷಣಾ ಜಾಮೀನು ತೆಗೆದುಕೊಂಡೇ ಬಂದಿದ್ದಾನೆ.